ಬೆಂಗಳೂರು: ಕರ್ನಾಟಕ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರನ್ನು, ಆರ್ ಎನ್ ಎಸ್ ವಿದ್ಯಾನಿಕೇತನ-2 ಆಡಳಿತ ಮಂಡಳಿಯ ಚೆಯರ್ ಮೆನ್ ಹಾಗೂ ಎಂಆರ್ ಜಿ ಗ್ರೂಪ್ ನ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅವರು ಭೇಟಿಯಾಗಿ ಜುಲೈ 24ರಂದು ನಡೆಯುವ ಬೆಂಗಳೂರು ಬಂಟರ ಸಂಘ ಆರ್.ಎನ್.ಎಸ್. ವಿದ್ಯಾನಿಕೇತನದ-2 ಶಿಕ್ಷಣ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
Home
BANGALORE Bunts
Main
Mangalore
RNS ವಿದ್ಯಾನಿಕೇತನ ಕಾರ್ಯಕ್ರಮಕ್ಕೆ ಕೆ. ಪ್ರಕಾಶ್ ಶೆಟ್ಟಿ ಅವರಿಂದ ರಾಜ್ಯಪಾಲರಿಗೆ ಆಹ್ವಾನ
RNS ವಿದ್ಯಾನಿಕೇತನ ಕಾರ್ಯಕ್ರಮಕ್ಕೆ ಕೆ. ಪ್ರಕಾಶ್ ಶೆಟ್ಟಿ ಅವರಿಂದ ರಾಜ್ಯಪಾಲರಿಗೆ ಆಹ್ವಾನ
Share This
Tags
# BANGALORE Bunts
# Main
# Mangalore
Share This
About buntsnews
Mangalore
Labels:
BANGALORE Bunts,
Main,
Mangalore
-
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಜೂನ್ 4 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಮಹಾಸಭೆ, ಸಂಜೆ 5 ಗಂಟೆಗೆ ಬಂಟರ ಭವನದಲ್ಲಿ ಅಭಿನಂದನೆ, ಸಹಾಯಹ...