ಎ.21 : ಬೈಲು ಮೂಡುಕರೆಗುತ್ತು ದಿ. ಸಂಜೀವ ಶೆಟ್ಟಿ ಮೊರ್ಲ ಅವರ ಉತ್ತರಕ್ರಿಯೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎ.21 : ಬೈಲು ಮೂಡುಕರೆಗುತ್ತು ದಿ. ಸಂಜೀವ ಶೆಟ್ಟಿ ಮೊರ್ಲ ಅವರ ಉತ್ತರಕ್ರಿಯೆ

Share This

ಮಂಗಳೂರು : ಬೈಲು ಮೂಡುಕರೆಗುತ್ತು ಶ್ರೀ ಸಂಜೀವ ಎಮ್. ಶೆಟ್ಟಿ ಮೊರ್ಲ ಅವರು ಎಪ್ರಿಲ್ 9ರಂದು ದೈವಾಧೀನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.

ಆ ಪ್ರಯುಕ್ತ ಮೃತರ ಸದ್ಗತಿಯ ಬಗ್ಗೆ 'ಉತ್ತರಕ್ರಿಯೆ'ಯನ್ನು ಎಪ್ರಿಲ್ 21ರ ಗುರುವಾರ, ಮಧ್ಯಾಹ್ನ 12.30ಕ್ಕೆ ಸರಿಯಾಗಿ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ 'ಶ್ರೀ ಮಂಜುಶ್ರೀ ಹಾಲ್'ನಲ್ಲಿ ನೇರವೇರಿಸುವುದಾಗಿ ನಿಶ್ಚಯಿಸಿರುತ್ತೇವೆ.

ಆ ಪ್ರಯುಕ್ತ ತಾವೆಲ್ಲರೂ ಸಕಾಲದಲ್ಲಿ ಬಂದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ಶ್ರೀಮತಿ ಲಕ್ಷಣಿ ಎಸ್. ಶೆಟ್ಟಿ ಮೂಡುಕರೆಗುತ್ತು, ಮೃತರ ಮಕ್ಕಳು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಅಪೇಕ್ಷಿಸುತ್ತೇವೆ.

Pages