ಬೆಂಗಳೂರಲ್ಲಿ ಹಾಲಾಡಿ ಅಭಿಮಾನಿ ಬಳಗದಿಂದ ಬೃಹತ್ ಜನಾಗ್ರಹ ಶಕ್ತಿ ಪ್ರದರ್ಶನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೆಂಗಳೂರಲ್ಲಿ ಹಾಲಾಡಿ ಅಭಿಮಾನಿ ಬಳಗದಿಂದ ಬೃಹತ್ ಜನಾಗ್ರಹ ಶಕ್ತಿ ಪ್ರದರ್ಶನ

Share This

ಬೆಂಗಳೂರು: ಸಿಎಂ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಕುಂದಾಪುರ ವಾಜಪೇಯಿ ಎಂದೇ ಖ್ಯಾತರಾಗಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮಂತ್ರಿ ಹುದ್ದೆ ನೀಡಲು ಆಗ್ರಹಿಸಿ ಅವರ ಅಭಿಮಾನಿಗಳ ಬೃಹತ್ ಜನಾಗ್ರಹ ಶಕ್ತಿ ಪ್ರದರ್ಶನವು ಬೆಂಗಳೂರಲ್ಲಿ ಕಂಡು ಬಂದಿದೆ.

ಸತತ 5 ಬಾರಿ ಶಾಸಕರಾದರೂ ಪಕ್ಷವು ಇದುವರೆಗೆ ಹಾಲಾಡಿ ಅವರಿಗೆ ಮಂತ್ರಿ ಸ್ಥಾನ ನೀಡದಿರುವ ಕಾರಣ ಬೇಸತ್ತಿರುವ ಹಾಲಾಡಿ ಅಭಿಮಾನಿಗಳು ಬೆಂಗಳೂರಲ್ಲಿ ಸೇರಿ ಸಚಿವ ಸ್ಥಾನ ನೀಡುವಂತೆ ಜನಾಗ್ರಹ ಮಾಡುವ ಮೂಲಕ ಆಗ್ರಹಿಸುತ್ತಿದ್ದಾರೆ.


ಸರ್ಕಾರ ಇನ್ನಾದರೂ ಪಕ್ಷದಲ್ಲಿ ಹಿರಿಯರಾದ ಹಾಲಾಡಿ ಅವರಿಗೆ ಸರಿಯಾದ ಸ್ಥಾನಮಾನ ನೀಡಲಿದೆಯೇ ಎಂಬುದನ್ನು ಕಾದು ನೋಡ ಬೇಕಾಗಿದೆ.

Pages