ಕೊರನಾ ವಾರಿಯರ್ಸ್‌ ಗೌರವಾರ್ಥ "ವಂದೇ ಮಾತರಂ" ಕಿರುಚಿತ್ರ ನಾಳೆ ಬಿಡುಗಡೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕೊರನಾ ವಾರಿಯರ್ಸ್‌ ಗೌರವಾರ್ಥ "ವಂದೇ ಮಾತರಂ" ಕಿರುಚಿತ್ರ ನಾಳೆ ಬಿಡುಗಡೆ

Share This

ಬಂಟ್ಸ್ ನ್ಯೂಸ್, ಪುತ್ತೂರು: ಜನ್ಮ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಮೂಡಿಬಂದ ಮೂರನೇ ಕಿರುಚಿತ್ರವಂದೇ ಮಾತರಂಇದೇ ಅಗಸ್ಟ್ 15 ಸ್ವತಂತ್ರ ದಿನಾಚರಣೆಯಂದು ಬಿಡುಗಡೆಗೊಳ್ಳಲಿದೆ.

ಕೋರನಾ ಸಂಕಷ್ಟದಲ್ಲಿ ಹಗಲಿರುಲು ಶ್ರಮಿಸುತ್ತಿರುವ ವೈದ್ಯರು, ಪೋಲಿಸರು, ಸರ್ಕಾರಿ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರ ಗೌರವಾರ್ಥ ಡಾ.ಹರ್ಷ ಕುಮಾರ ರೈ ಮಾಡಾವು ನಿರ್ಮಾಣ ಮಾಡಿರುವ ಕಿರುಚಿತ್ರದಲ್ಲಿ ಹಲವು ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.


ಯುವ ಸಾಕ್ಸೋಪೋನ್ ವಾದಕ ವೇಣುಗೋಪಾಲ್, ಅಪೂರ್ವ ಸುರತ್ಕಲ್ ಪ್ರದಾನ ಪಾತ್ರದಲ್ಲಿದ್ದು, ಕ್ಯಾಮರಮೆನ್ ಆಗಿ ಅರುಣ್ ರೈ ಪುತ್ತೂರು, ತಂತ್ರಜ್ಞರಾಗಿ ಶಿನೋಯ್ ಜೋಸೆಫ್, ಲಕ್ಕಿ ಪುತ್ತೂರು ಹಾಗೂ ಕಾರ್ತಿಕ್ ಕುಂದರ್ ಕಾರ್ಯ ನಿರ್ವಹಿಸಿದ್ದಾರೆ.


ಜನ್ಮ ಕ್ರಿಯೇಷನ್ಸ್ ನಿಂದ ಹಿಂದೆ ಭಕ್ತಿ ಗೀತೆಗಳಅಷ್ಟ ಕ್ಷೇತ್ರ ಗಾನ ವೈಭವಧ್ವನಿ ಮುದ್ರಿಕೆ, ದೇಶ ಭಕ್ತಿಯಭಾರತ್ ಮಾತಾ ಕೀ ಜೈಹಿಂದಿ ಕಿರುಚಿತ್ರ ನಿರ್ಮಾಣ ಗೊಂಡಿರುತ್ತದೆ.

Pages