ನಾನು ಜಾತಿವಾದಿಯಲ್ಲ, ಯಾವ ಜಾತಿ ಕಾರ್ಯಕ್ರಮಕ್ಕೆ ಕರೆದರೂ ಹೋಗುವೆ: ಡಾ.ವೈ. ಭರತ್ ಶೆಟ್ಟಿ [Video] - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಾನು ಜಾತಿವಾದಿಯಲ್ಲ, ಯಾವ ಜಾತಿ ಕಾರ್ಯಕ್ರಮಕ್ಕೆ ಕರೆದರೂ ಹೋಗುವೆ: ಡಾ.ವೈ. ಭರತ್ ಶೆಟ್ಟಿ [Video]

Share This
BUNTS NEWS, ಸುರತ್ಕಲ್: ನಾನು ಜಾತಿವಾದಿಯಲ್ಲ, ಬಂಟ, ಬಿಲ್ಲವ, ಮೋಗವೀರರೊಂದಿಗೆ ಉತ್ತಮ ಆತ್ಮೀಯತೆಯಿದ್ದು ಯಾವ ಜಾತಿ ಕಾರ್ಯಕ್ರಮಕ್ಕೆ ಕರೆದರೂ ಹೋಗುವುದಾಗಿ ಸುರತ್ಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದರು.
ಅವರು ಭಾನುವಾರ ಸುರತ್ಕಲ್ ಬಂಟರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಎಲ್ಲರ ಆರ್ಶಿವಾದ ಪಡೆದ ರಾಜಕಾರಣಿಗಳು ತನ್ನ ಜಾತಿಯ ಕಾರ್ಯಕ್ರಮಕ್ಕೆ ಕರೆದಾಗ ಹೋದರೆ ಜಾತಿವಾದಿಯೆಂದು ಕರೆಯಬಹುದೆಂಬ ಭಯದಲ್ಲಿರುತ್ತಾರೆ. ಆದರೆ ನನಗೆ ಅಂತಹ ಭಾವನೆ ಇನ್ನೂ ಮನಸ್ಸಲ್ಲಿ ಬಂದಿಲ್ಲ. ಯಾವ ಜಾತಿಯವರು ಕರೆದರೂ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದರು.

ಉಲ್ಲಾಸ್ ಶೆಟ್ಟಿ ಹಾಗೂ ಅವರ ತಂಡ ಸುರತ್ಕಲ್ ಬಂಟರ ಸಂಘದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಂಘಕ್ಕೆ ಹೆಸರು ತಂದಿದ್ದಾರೆ. ಅದೇ ರೀತಿ ನೂತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಧಾಕರ ಪೂಂಜಾರವರು ಸಂಘವನ್ನು ಉತ್ತಮವಾಗಿ ನಡೆಸಲು ದೇವರು ಶಕ್ತಿ ನೀಡಲೆಂದು ಶುಭ ಹಾರೈಸಿದರು. https://www.youtube.com/watch?v=w7K2TGBty8Y

Pages