ಕಾಂದವಲೀ ಕನ್ನಡ ಸಂಘ : ಗೌರವ ಅಧ್ಯಕ್ಷರಾಗಿ ಜಯ್ಕರ್ ಶೆಟ್ಟಿ, ಅಧ್ಯಕ್ಷರಾಗಿ ಜಯಪಾಲ್ ಶೆಟ್ಟಿ ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಾಂದವಲೀ ಕನ್ನಡ ಸಂಘ : ಗೌರವ ಅಧ್ಯಕ್ಷರಾಗಿ ಜಯ್ಕರ್ ಶೆಟ್ಟಿ, ಅಧ್ಯಕ್ಷರಾಗಿ ಜಯಪಾಲ್ ಶೆಟ್ಟಿ ಆಯ್ಕೆ

Share This
BUNTS NEWS, ಮುಂಬೈ: ಕಾಂದವಲೀ ಕನ್ನಡ ಸಂಘದ ನೂತನ ಗೌರವ ಅಧ್ಯಕ್ಷರಾಗಿ ಜಯ್ಕರ್ ಶೆಟ್ಟಿ ಅಧ್ಯಕ್ಷರಾಗಿ ಜಯಪಾಲ್  ಶೆಟ್ಟಿ ಆಯ್ಕೆಯಾಗಿದ್ದಾರೆ.
ಪ್ರೇಮನಾಥ್ ಪಿ. ಕೋಟ್ಯಾನ್, ವಾರಿಜ ಎಸ್ ಕರ್ಕೇರ ಜೊತೆ ಉಪಾಧ್ಯಕ್ಷರಾಗಿ. ಯೋಗೇಶ್ ಕೆ ಹೆಜಮಾಡಿ ಗೌರವ  ಪ್ರಧಾನ ಕಾರ್ಯದರ್ಶಿ. ಜಗದೀಶ್ ಶೆಟ್ಟಿ ಜೊತೆ  ಕಾರ್ಯದರ್ಶಿಸುಂದರ್ ಶೆಟ್ಟಿ ಗೌರವ ಕೋಶಾಧಿಕಾರಿ, ಜಗನ್ನಾಥ್ ಡಿ ಕುಕ್ಯಾನ್ ಜೊತೆ  ಕೋಶಾಧಿಕಾರಿಯಾಗಿ. ಮಂಜಯ ಸಿ.ಅಮೀನ್ಉಮೇಶ ಎಸ್ ಸುರತ್ಕಲ್, ಯಶೋಧ ಶೆಟ್ಟಿ ಜೊತೆ ಸಲಹೆಗಾರರಾಗಿ, ಸಬಿತಾ  ಜಿ ಪೂಜಾರಿ ಮಹಿಳಾ ಮಂಡಳಿಯ ಕಾರ್ಯಧ್ಯಕ್ಸೆಯಾಗಿ. ಶರ್ಮಿಲಾ ಶೆಟ್ಟಿ  ಉಪಕಾರ್ಯಧ್ಯಕ್ಷೆ ಹಾಗೂ ಕಾರ್ಯಕರ್ತರಾಗಿ. ಸಾಹಿಲ್ ಕುಮಾರ್, ಜಿ ಟಿ.ಪೂಜಾರಿ, ಸರೋಜ ಎನ್ ಶೆಟ್ಟಿ, ಸುಮ ಎಸ್ ಕುಂದರ್, ಜಯಂತಿ ಉತ್ತಮ್ ಸಾಲಿಯಾನ್, ಚೇತನ ಸುಂದರ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ  ಭಾರತ್  ಕೋಪರೇಟ್ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಕನ್ನಡ ಸಂಘದ ಉಪಾಧ್ಯಕ್ಷ ಪ್ರೇಮನಾಥ್ ಪಿ ಕೋಟ್ಯಾನ್ ರವರಿಗೆ ಕನ್ನಡ ಸಂಘದ ಪರವಾಗಿ ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು.

Pages