BUNTS NEWS, ಮಂಗಳೂರು: ಪತಾಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ್ ಟ್ರಸ್ಟ್
ಸಮಾಜ ಸೇವಕ ಕೊಡುಗೈ ದಾನಿ ಮೂಡಂಬೈಲ್ ರವಿ ಶೆಟ್ಟಿ ಅವರಿಗೆ 'ಕಡಲಾಚೆಯ ಕಣ್ಮಣಿ' ಬಿರುದು ನೀಡಿ ಸನ್ಮಾನಿಸಿದೆ.
ಇತ್ತಿಚೇಗೆ ಅಳಕೆಯ
ಗುಜರಾತಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಯೋಗಗುರು ಎಂ.ಜಗದೀಶ ಶೆಟ್ಟಿಯವರ 145 ನೇ ಉಚಿತ ಯೋಗ
ಶಿಬಿರ ಸಮಾರೋಪ ಸಮಾರಂಭದಲ್ಲಿ ದೋಹ-ಕತಾರ್ ನ ಪ್ರಸಿದ್ದ ಉದ್ಯಮಿ, ವಿವಿಧ ರಂಗಗಳ ಸಾಧಕ ಮೂಡಂಬೈಲ್
ರವಿ ಶೆಟ್ಟಿ ಅವರಿಗೆ 'ಕಡಲಾಚೆಯ ಕಣ್ಮಣಿ' ಬಿರುದು ನೀಡಿತು.