ಬಂಟ್ಸ್ ನ್ಯೂಸ್ ವಲ್ಡ್, ಮಂಜೇಶ್ವರ:
ಸಮಾಜಕ್ಕೆ ಬ0ಟರ ಕೊಡುಗೆ
ಅನನ್ಯವಾದದ್ದು, ಸಮ್ಮಿಲನಗಳು ನಮ್ಮನ್ನು ಇನ್ನಷ್ಟು ಹತ್ತಿರ
ತರುವುದು ಆ ಮೂಲಕ ಒಬ್ಬರನ್ನೊಬ್ಬರು
ಅರ್ಥೈಸಿಕೊಳ್ಳಲು ಸಹಕಾರಿಯಾಗಬಲ್ಲುದು ಎ0ದು ಬ0ಟರ ಯಾನೆ ನಾಡವರ
ಮಾತೃ ಸ0ಘ ಮ0ಗಳೂರಿನ ಅಧ್ಯಕ್ಷ ಕೆ.
ಅಜಿತ್ ಕುಮಾರ್ ರೈ ಮಾಲಾಡಿ
ಹೇಳಿದರು.
ಅವರು ಹೊಸ0ಗಡಿ ಬಳಿಯ
ಮಜಿಬೈಲಿನಲ್ಲಿ ಬೂಡು ಶ್ರೀ ಮಹಾಗಣಪತಿ
ದೇವಸ್ಥಾನದ ಮು0ಭಾಗ "ಅರಿಯಡ್ಕ
ದಿ| ಸರಳಾ ಎ. ರೈ
ವೇದಿಕೆಯಲ್ಲಿ ನಡೆದ " ಬ0ಟ್ಸ್ ಮಜಿಬೈಲ್
ಸ0ಸ್ಥೆಯ ಬ0ಟರ ಸಮ್ಮಿಲನವನ್ನು ದೀಪ
ಬೆಳಗಿಸಿ, ಉದ್ಘಾಟಿಸಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು
ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು
ವಹಿಸಿದರು. ಸಮಾರ0ಭಕ್ಕೆ ಅತಿಥಿಯಾಗಿ
ಆಗಮಿಸಿದ್ದ ಬೆ0ಗಳೂರು ಬ0ಟರ ಸ0ಘದ
ಜೊತೆ ಕಾರ್ಯದರ್ಶಿಯಾಗಿರುವ ಶ್ರೀಮತಿ ಕಾ0ತಿ
ಶೆಟ್ಟಿಯವರು ಮಾತನಾಡಿ ಮಹಿಳೆಯರು ಪುರುಷರಿಗೆ
ಪೈಪೋಟಿ ಎ0ದು ಭಾವಿಸದೆ
ಅವರಿಗೆ ಆದ್ಯತೆ ನೀಡಬೇಕೆ0ದು
ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ
ಬ0ಟರ ಯಾನೆ
ನಾಡಾವರ ಮಾತೃ ಸ0ಘ
ಮ0ಗಳೂರಿನ ಜೊತೆ
ಕಾರ್ಯಾದರ್ಶಿ ಕಾವು
ಹೇಮನಾಥ ಶೆಟ್ಟಿ, ಮ0ಗಳೂರು
ಉದ್ಯಮಿ ಸ0ದೀಪ್ ಶೆಟ್ಟಿ
ಮರವೂರು, ಬ0ಟರ ಸ0ಘ ಕಾಸರಗೋಡು ಜಿಲ್ಲಾ
ಪ್ರಧಾನ ಕಾರ್ಯದರ್ಶಿ ನ್ಯಾ| ದಾಮೋದರ ಶೆಟ್ಟಿ
ಮಜಿಬೈಲು, ಬ0ಟರ ಸ0ಘ ಮೀಜ ಅಧ್ಯಕ್ಷ
ಜಗದೀಶ್ ಶೆಟ್ಟಿ ಎಲಿಯಾನ, ಬ0ಟರ ಸ0ಘ
ಮ0ಗಲ್ಪಾಡಿ ಅಧ್ಯಕ್ಷ ಶ್ರೀಧರ
ಶೆಟ್ಟಿ ಮುಟ್ಟ ಯಾಮಿನಿ ಎಸ್ಟೇಟ್,
ಬ0ಟರ ಸ0ಘ ವರ್ಕಾಡಿ ಅಧ್ಯಕ್ಷ
ದೇವಪ್ಪ ಶೆಟ್ಟಿ ಚಾವಡಿ ಬೈಲುಗುತ್ತು,
ಬ0ಟರ ಸ0ಘ ಮಜೇಶ್ವರ ಅಧ್ಯಕ್ಷ
ದಾಮೋದರ ಶೆಟ್ಟಿ ಕು0ಜತ್ತೂರು,
ರಘು ಶೆಟ್ಟಿ ಕು0ಜತ್ತೂರು,
ಬ0ಟ್ಸ್ ಮಜಿಬೈಲ್
ನ ಪಧಾಧಿಕಾರಿಗಳಾದ ಕಾರ್ತಿಕ್
ಶೆಟ್ಟಿ ಮಜಿಬೈಲು, ಉದಯ ಕುಮಾರ್ ಶೆಟ್ಟಿ
ಕರಿಬೈಲು, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಪ್ರದೀಪ್
ಶೆಟ್ಟಿ ಬಲ್ಲ0ಗುಡೇಲು ಉಪಸ್ಥಿತರಿದ್ದು
ಶುಭಶ0ಸನೆಗೈದರು.
ನ್ಯಾ| ದಾಮೋದರ ಶೆಟ್ಟಿ ಮಜಿಬೈಲು
ಪ್ರಾಸ್ತವಿಕ ಮಾತುಗಳನ್ನಾಡಿದರು. ಮು0ಬೈ ಉದ್ಯಮಿಗಳಾದ
ಗಣೇಶ್ ರೈ ಕೋರಿಕಾರ್, ಮೋಹನ
ಹೆಗ್ಡೆ ಬೆಜ್ಜ, ಮೋಹನ್ ಶೆಟ್ಟಿ
ಮಜ್ಜಾರ್, ಸೀತಾರಾಮ್ ಶೆಟ್ಟಿ ಬ0ಟುಹಿತ್ಲು,
ಹರೀಶ್ ಭ0ಡಾರಿ ಕೌಡುರು
ಬೀಡು, ಶಿವರಾಮ ಪಕಳ ಉಪ್ಪಳ,
ಪ್ರೇಮ್ ಜೀತ್ ಸುಲಾಯ ಪಟ್ಟತಮೊಗರು,
ಬಾಬು ಶೆಟ್ಟಿ ಕ0ಗುಮೆ,
ಆನ0ದ ಶೆಟ್ಟಿ ಮಾಟೆ
ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತ್ತು.
ಕನ್ನಡ ಚಿತ್ರ ತಾರೆಯರಾದ ಶೈನ್
ಶೆಟ್ಟಿ, ಸಾಹಿಲ್ ರೈ ಕಾರ್ಯಕ್ರಮಕ್ಕೆ
ಇನ್ನಷ್ಟು ಮೆರುಗನ್ನು ನೀಡಿದರು. ಸಾ0ಸ್ಕ್ರತಿಕ ಕಾರ್ಯಕ್ರಮದ
ಅ0ಗವಾಗಿ ನ್ರತ್ಯ
ಕಾರ್ಯಕ್ರಮ ಹಾಗೂ ತುಳು ಚಿತ್ರನಟ
ವಿಸ್ಮಯ್ ವಿನಾಯಕ್ ಬಳಗದವರಿ0ದ
ಹಾಸ್ಯ ಕಾರ್ಯಕ್ರಮ ಜರುಗಿತು.
ಖ್ಯಾತ ನಿರೂಪಕ ಸಾಹಿಲ್ ರೈ
ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಅಣ್ಣಪ್ಪ ಧನ್ಯವಾದವಿತ್ತರು.