ರಾಜ್ಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಕೃಷ್ಣ ಶೆಟ್ಟಿ ಹಾಗೂ ಅವರ ಮಕ್ಕಳು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಾಜ್ಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಕೃಷ್ಣ ಶೆಟ್ಟಿ ಹಾಗೂ ಅವರ ಮಕ್ಕಳು

Share This
ಬಂಟ್ಸ್ ನ್ಯೂಸ್.ಕಾಂ, ಪುತ್ತೂರು: ಉಪ್ಪಿನಂಗಡಿಯಲ್ಲಿ ನಡೆದ 26ನೇ ರಾಜ್ಯ ಮಟ್ಟದ ಕರಾಟೆ ಟೂರ್ನಮೆಂಟಲ್ಲಿ ಚಿನ್ನದ ಪದಕವನ್ನು ಕೃಷ್ಣ ಶೆಟ್ಟಿ ಹಾಗೂ ಅವರ ಮಕ್ಕಳು ಗೆದ್ದಿದ್ದಾರೆ.
ರಾಜ್ಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಕೃಷ್ಣ ಶೆಟ್ಟಿ ಹಾಗೂ ಅವರ ಮಕ್ಕಳು ಬಂಟ್ಸ್ ನ್ಯೂಸ್.ಕಾಂ, ಪುತ್ತೂರು: ಉಪ್ಪಿನಂಗಡಿಯಲ್ಲಿ ನಡೆದ 26ನೇ ರಾಜ್ಯ ಮಟ್ಟದ ಕರಾಟೆ ಟೂರ್ನಮೆಂಟಲ್ಲಿ ಚಿನ್ನದ ಪದಕವನ್ನು ಕೃಷ್ಣ ಶೆಟ್ಟಿ ಹಾಗೂ ಅವರ ಮಕ್ಕಳು ಗೆದ್ದಿದ್ದಾರೆ.

ಕೃಷ್ಣ ಶೆಟ್ಟಿ ಅವರು 2 ಚಿನ್ನದ ಪದಕಗಳನ್ನು ಗೆದ್ದರೆ ಅವರ ಪುತ್ರ ನಿದಿತ್ ಶೆಟ್ಟಿ ಹಾಗೂ ಮನ್ವಿತಾ ಶೆಟ್ಟಿ ತಲಾ ಒಂದೊಂದು ಚಿನ್ನದ ಪದಕವನ್ನು ಪಡೆದಿದ್ದಾರೆ. ಈ ಹಿಂದೆಯೂ ಕರಾಟೆ ಪಂದ್ಯಾಟದಲ್ಲಿ ಅನೇಕ ಪದಕಗಳನ್ನು ಕೃಷ್ಣ ಶೆಟ್ಟಿ ಅವರು ಪಡೆದಿದ್ದು ಮಕ್ಕಳಿಗೆ ಮಾರ್ಗದರ್ಶಕರಾಗಿದ್ದಾರೆ.

ಇಂತಹ ಅಪೂರ್ವ ಸಾಧಕರಿಗೆ ಬಂಟ್ಸ್ ನ್ಯೂಸ್ ವತಿಯಿಂದ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಾನೆ ಮಾಡುವಂತಾಗಲೀ ಎಂದು ಬಂಟ್ಸ್ ನ್ಯೂಸ್ ಹಾರೈಸುತ್ತಿದೆ.www.buntsnews.com ಬಂಟ್ಸ್ ನ್ಯೂಸ್ ವರ್ಲ್ಡ್

Pages