ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಮರವೂರು ಸಂದೀಪ್ ಶೆಟ್ಟಿ ಸಾರಥ್ಯದ “ಅಮ್ಮನಡೆಗೆ
ನಮ್ಮ ನಡೆ” ಶ್ರೀ ಕ್ಷೇತ್ರ ಕಟೀಲಿಗೆ 4ನೇ ವರ್ಷದ ಪಾದಯಾತ್ರೆಯು ಜನವರಿ 22ರ ಭಾನುವಾರ ಬೆಳಗ್ಗೆ
7 ಗಂಟೆಗೆ ಆರಂಭಗೊಳ್ಳಲಿದೆ.
ಕಟೀಲೇಶ್ವರಿ ಅಮ್ಮನಡೆಗೆ
ಸಾಗುವ ಬೃಹತ್ ಪಾದಯಾತ್ರೆಯು ಎಂದಿನಂತೆ ಮರವೂರು ದುರ್ಗಾಪರಮೇಶ್ವರಿ ಕ್ಷೇತ್ರದಿಂದ ಪ್ರಾರಂಭವಾಗಿ
ಮಧ್ಯಾಹ್ನ ಶ್ರೀ ಕ್ಷೇತ್ರ ಕಟೀಲುಗೆ ತಲುಪುವುದು. ಪಾದಯಾತ್ರೆಯು ಮರವೂರು, ಕೆಂಜಾರು, ಬಜ್ಪೆ, ಪೆರ್ಮುದೆ, ಎಕ್ಕಾರು ಮಾರ್ಗವಾಗಿ ಶ್ರೀ ಕ್ಷೇತ್ರ ಕಟೀಲಿಗೆ
ತೆರಳುತ್ತದೆ. www.buntsnews.com
Home
Kateel Temple
KUDLA bunts
Temple
tulunad news
“ಅಮ್ಮನಡೆಗೆ ನಮ್ಮ ನಡೆ” ಕಟೀಲೇಶ್ವರಿ ಅಮ್ಮನಡೆಗೆ ಬೃಹತ್ ಪಾದಯಾತ್ರೆ
“ಅಮ್ಮನಡೆಗೆ ನಮ್ಮ ನಡೆ” ಕಟೀಲೇಶ್ವರಿ ಅಮ್ಮನಡೆಗೆ ಬೃಹತ್ ಪಾದಯಾತ್ರೆ
Share This
Tags
# Kateel Temple
# KUDLA bunts
# Temple
# tulunad news
Share This
About buntsnews
tulunad news
Labels:
Kateel Temple,
KUDLA bunts,
Temple,
tulunad news
-
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ಕಚೇರಿಗೆ ...