ಬಂಬ್ರಾಣ ಗುತ್ತಿನ ಗುತ್ತಿನಾರ್ ವಿಶ್ವನಾಥ ಆಳ್ವ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಬ್ರಾಣ ಗುತ್ತಿನ ಗುತ್ತಿನಾರ್ ವಿಶ್ವನಾಥ ಆಳ್ವ ನಿಧನ

Share This
ಬಂಟ್ಸ್ ನ್ಯೂಸ್.ಕಾಂ, ಕುಂಬಳೆ: ತುಳುನಾಡಿನ ಪ್ರಮುಖ ಗುತ್ತು ಮನೆಗಳಲ್ಲಿ ಒಂದಾಗಿರುವ ಬ0ಬ್ರಾಣ ಗುತ್ತಿನ ಗುತ್ತಿನಾರ್ ವಿಶ್ವನಾಥ ಆಳ್ವ ಅವರು ನಿಧರಾಗಿದ್ದಾರೆ.

ದಿ.ವಿಶ್ವನಾಥ ಆಳ್ವರು ಕು0ಬಳೆ ಆಲಿಚಾಮು0ಡಿ ಕ್ಷೇತ್ರ ಅ0ಬಿಲಡ್ಕ ಪೂಮಾಣಿ ಕಿನ್ನಿಮಾಣಿ ಕ್ಷೇತ್ರದ ಅನುವ0ಶಿಯ ಮೊಕ್ತೆಸರರಾಗಿ ಕಾರ್ಯನಿರ್ವಹಿಸಿದ್ದರು. ಬ0ಬ್ರಾಣ ದ ಬ0ಟ ಮನೆತನಗಳಿಗೆ ಮಾರ್ಗದರ್ಶಕರಾಗಿ ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬ0ಬ್ರಾಣ ಗುತ್ತಿನ ಗುತ್ತಿನಾರ್ ದಿ.ವಿಶ್ವನಾಥ ಆಳ್ವ ಅವರಿಗೆ ಬಂಟ್ಸ್ ನ್ಯೂಸ್.ಕಾಂ ಭಾವಪೂರ್ಣ ಶೃದ್ದಾಂಜಲಿಯನ್ನು ಆರ್ಪಿಸುತ್ತಿದೆ.  -ಓಂ ಶಾಂತಿ-

Pages