ದಕ ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಮರವೂರು ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದಕ ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಮರವೂರು ಆಯ್ಕೆ

Share This
BUNTS NEWS, ಕಿನ್ನಿಗೋಳಿ: “ಅಮ್ಮನೆಡೆಗೆ ನಮ್ಮ ನಮ್ಮ ನಡೆ” ಪಾದಯಾತ್ರೆಯ ಪ್ರಮುಖ ರೂವಾರಿ ಸಮಾಜ ಸೇವಕ ಸಂದೀಪ್ ಶೆಟ್ಟಿ ಮಳವೂರು ಅವರು ದಕ್ಷಿಣ ಕನ್ನಡ ಬಿಜಪಿಯ ಯುವಮೋರ್ಚಾದ ಮೂಡಬಿದ್ರೆ ಮಂಡಲದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಂದೀಪ್ ಶೆಟ್ಟಿ ಅವರು ಧಾರ್ಮಿಕ ಶ್ರದ್ಧೆ , ನೇರ ನಡೆ ನುಡಿ, ಅಪೂರ್ವ ಸಂಘಟನಾ ಶಕ್ತಿ , ಸಮಾಜಮುಖಿ ಚಿಂತನೆಯೊಂದಿಗೆ ಯುವಕರ ಕಣ್ಮಣಿಯಾದ ನಿಮ್ಮ ಆದರ್ಶದೊಂದಿಗೆ ಬಲಿಷ್ಠ ಯುವಕರ ಪಡೆ ನಿರ್ಮಾಣವಾಗಿ, ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ವಿಜಯ ಪತಾಕೆ ಹಾರಲಿ ಎಂದು ಬಂಟ್ಸ್ ನ್ಯೂಸ್ ಹಾರೈಸುತ್ತದೆ.
------------------------------------------------------------------------------------------------

Pages