ಬಂಟರ ಯಾನೆ ನಾಡವರ ಮಾತೃಸಂಘದ ಚುನಾವಣೆ - ಆಯ್ಕೆ ಅಕ್ಟೋಬರ್ 15ಕ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಯಾನೆ ನಾಡವರ ಮಾತೃಸಂಘದ ಚುನಾವಣೆ - ಆಯ್ಕೆ ಅಕ್ಟೋಬರ್ 15ಕ್ಕೆ

Share This
BUNTS NEWS, ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಚುನಾವಣೆ – ಆಯ್ಕೆ ಪ್ರಕ್ರಿಯೆಯು ಮುಂದಿನ ತಿಂಗಳು ಅಕ್ಟೋಬರ್ 15ಕ್ಕೆ ನಡೆಯಲಿದೆ.
ಈ ಕುರಿತಂತೆ ಬಂಟರ ಯಾನೆ ಮಾತೃಸಂಘವು ಪ್ರತಿಕಾ ಪ್ರಕಟಣಾ ಜಾಹೀರಾತನ್ನು ನೀಡಿದೆ. ಈ ಪ್ರತಿಕಾ ಪ್ರಕಟಣೆಯ ಪ್ರಕಾರ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರ ಚುನಾವಣೆ – ಆಯ್ಕೆ ಪ್ರಕ್ರಿಯೆಯು 15-10-2016 ರಂದು ಬಂಟ್ಸ್ ಹಾಸ್ಟೆಲ್ ವಠಾರದಲ್ಲಿ ನಡೆಯಲಿದೆ.

ಉಳಿದ ತಾಲೂಕುವಾರು ಕೇಂದ್ರ ಸಮಿತಿ ಸದಸ್ಯರ ಚುನಾವಣೆ-ಆಯ್ಕೆ ಪ್ರಕ್ರಿಯೆಯು 21-10-2016 ರಂದು ಆಯಾಯ ತಾಲೂಕುಗಳಲ್ಲಿ ನಡೆಯಲಿದೆ. ಮುಖ್ಯ ಚುನಾವಣಾಧಿಕಾರಿ ಯಾಗಿ ಹಿರಿಯ ವಕೀಲರಾದ ಪ್ರಥ್ವಿರಾಜ್ ರೈ, ಉಮೇಶ್ ರೈ ಚುನಾವಣಾಧಿಕಾರಿಯಾಗಿ ವಕೀಲರಾದ ನವೀನ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ ಎಂಬುದಾಗಿ ಪ್ರಕಟಣೆ ತಿಳಿಸಿದೆ.
------------------------------------------------------------------------------------------------

Pages