BUNTSNEWS, ಕುಂದಾಪುರ: ಕುಂದಾಪುರ ಯುವ ಬಂಟರ ಸಂಘದ ವತಿಯಿಂದ ವಿದ್ಯಾರ್ಥಿವೇತನ
ವಿತರಣಾ ಸಮಾರಂಭ ಹಾಗೂ ಸಾಧಕರಿಗರ ಸನ್ಮಾನ ಸಮಾರಂಭವು ಅಗಸ್ಟ್ 7ರಂದು ರವಿವಾರ ಕುಂದಾಪುರ ಆರ್.ಎನ್.
ಶೆಟ್ಟಿ ಸಭಾಭವನದಲ್ಲಿ ಬೆಳಿಗ್ಗೆ 10ಘಂಟೆಯಿಂದ ನಡೆಯಲಿರುವುದು.
ದಾನಿಗಳ, ಹಿರಿಯರ,
ಹಾಗೂ ಬಂಟ ಸಮಾಜದ ಅನೇಕ ಸಂಘಟನೆಗಳ ಸಹಕಾರದಿಂದ ನಮ್ಮ ಈ ಕಾರ್ಯಕ್ರಮವು ಪ್ರತೀ ವರ್ಷ ನಡೆಯುತ್ತಿದ್ದು
ಈ ಕಾರ್ಯಕ್ರಮಕ್ಕೆ ತಾವು ಅವಶ್ಯವಾಗಿ ಆಗಮಿಸಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ. ನಿಶ್ಚಿತ್ ಶೆಟ್ಟಿ ಹೊಸಮಠ (ಕಾರ್ಯಕಾರಿ ಸಮಿತಿ ಸದಸ್ಯರು)
ಕುಂದಾಪುರ ಯುವ ಬಂಟರ ಸಂಘದ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ
Share This
Tags
# DK & Udupi
Share This
About buntsnews
DK & Udupi
Labels:
DK & Udupi
-
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ಕಚೇರಿಗೆ ...