ಉದ್ಯಮಿ ಮನೋಹರ ರೈ ನಿರ್ಪಾಡಿ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಉದ್ಯಮಿ ಮನೋಹರ ರೈ ನಿರ್ಪಾಡಿ ನಿಧನ

Share This
ಬಂಟ್ಸ್ ನ್ಯೂಸ್, ಪುತ್ತೂರು:  ಉದ್ಯಮಿ ಮನೋಹರ್ ರೈ  ಡೆ೦ಗ್ಯೂ ಜ್ವರ ಉಲ್ಬಣಗೊ೦ಡು ನಿನ್ನೆ ರಾತ್ರಿ ಕೆಎ೦ಸಿ ಆಸ್ಪತ್ರೆಯಲ್ಲಿ ನಿಧನರಾದರು.

ದಶಮಾನಗಳ ಹಿಂದೆ ಸ್ವರ್ಗ ಆರ್ಲಪದವು ಪ್ರದೇಶಗಳಲ್ಲಿ ಜೆ.ಸಿ.ಬಿ ಕೆಲಸ ಆಗಬೇಕಿದ್ದಲ್ಲಿ ಚೆಲ್ಯಡ್ಕ ನಿವಾಸಿ ಮನು ಅಣ್ಣ ಅವರ ಏಕೈಕ ಜೆ.ಸಿ.ಬಿ ಯನ್ನು ಆಶ್ರಯಿಸಬೇಕಾಗಿತ್ತು. ರೆಂಜ ವಿಘ್ನೇಶ್ವರ ಸಂಕೀರ್ಣ ದ ಒಡೆಯರಾದ ಅವರು ಜೆಸಿಬಿ ಅಲ್ಲದೆ ಕೆಂಪು ಕಲ್ಲಿನ ಉದ್ಯಮಿಯೂ ಆಗಿದ್ದರು.
ಉದ್ಯಮಿ, ಸಾಮಾಜಿಕ ಮುಂದಾಳು ಮನೋಹರ ರೈ ನಿರ್ಪಾಡಿ ಆನಾರೋಗ್ಯದಿಂದ ಜು.18 ರಂದು ರಾತ್ರಿ ದೈವದೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಮಾಹಿತಿ ಕೃಪೆ: ನಿತ್ಯಾನಂದ ಶೆಟ್ಟಿ

Pages