BUNTSNEWS, ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ
2014-15ನೇ ಸಾಲಿನ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ 2
ಚಿನ್ನದ ಪದಕ ಪಡೆದಿರುವ ರಾಜ್ಯಶ್ರೀ ಅಡ್ಯಂತಾಯ ಬಾರೆಬೆಟ್ಟು ಅವರ ಅನನ್ಯ ಸಾಧನೆ ಗುರುತಿಸಿ
ಸಹೋದರ ಯುವಕ ಸಂಘ (ರಿ) ಬಾರೆಬೆಟ್ಟು ರಾಜ್ಯಶ್ರೀ ಅವರನ್ನು ಸನ್ಮಾನಿಸಿದೆ.
![](https://blogger.googleusercontent.com/img/b/R29vZ2xl/AVvXsEhvtpnRhxjXdczkcW4AiYPENpbcRGqA8D4YwERD3HtN9ZRvlkzs6CXQ0cOOAqIAqpRtpSxmmtJoaAsFJfP8zv_UdiOa3EfACLFMn8Y9pVRrP3Xw8daIA4T9eu9YZbHPOsjW-eoxvTYCFq_7/s1600/rajyashree+barebettu.jpg)
ಇತ್ತಿಚೇಗೆ ನಡೆದ ಸಹೋದರ ಯುವಕ ಸಂಘ (ರಿ) ಬಾರೆಬೆಟ್ಟು
ಇದರ 26ನೇ ವಾರ್ಷಿಕೋತ್ಸವದಲ್ಲಿ ಸ್ವರ್ಣ ಪದವಿ ಪಡೆದ ರಾಜ್ಯಶ್ರೀ ಅಡ್ಯಂತಾಯ ಅವರನ್ನು ಸನ್ಮಾನಿಸಿ
ಅಭಿನಂದಿಸಿಲಾಯಿತು. ಈ ಸಂದರ್ಭ ಊರ ಪ್ರಮುಖರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪದವಿಯಲ್ಲಿ 2 ಸ್ವರ್ಣ ಪದಕ ವಿಜೇತ ವಿದ್ಯಾರ್ಥಿನಿ ರಾಜ್ಯಶ್ರೀ ಅಡ್ಯಂತಾಯ ಬಾರೆಬೆಟ್ಟು
ಅವರಿಗೆ ಬಂಟ್ಸ್ ನ್ಯೂಸ್.ಕಾಂ ಅಭಿನಂದಿಸುತ್ತಿದೆ. ಮುಂದೆ ರಾಜ್ಯಶ್ರೀ ಅಡ್ಯಂತಾಯ ಅವರು ಮತ್ತಷ್ಟು
ಸಾಧನೆ ಮಾಡಲೆಂದು ಹಾರೈಸುತ್ತಿದೆ. www.buntsnews.com