ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಬಳ್ಳಾಲ್ ಬಾಗ್’ನ ಹರೀಶ್ ಶೆಟ್ಟಿ ಅವರ ಮೃತದೇಹದಿಂದ ವಜ್ರದ ರಿಂಗ್ ನಾಪತ್ತೆಯಾಗಿದೆ.
![](https://blogger.googleusercontent.com/img/b/R29vZ2xl/AVvXsEhN8nPf0Mb9V3mtLrTewUS-l3htehOfoz4pqq1UnSp3Xg9Uhv1sD3loycuqPe8oGDv9u6W1B3klcTPKBSGcmcBBdjFINwdlxrX_ca7W72Qaq-90CYnE6B2LF1o8hr0eQJ_BQL0U5I-GfE8e/s16000/harish+shetty.jpg)
![](https://blogger.googleusercontent.com/img/b/R29vZ2xl/AVvXsEhN8nPf0Mb9V3mtLrTewUS-l3htehOfoz4pqq1UnSp3Xg9Uhv1sD3loycuqPe8oGDv9u6W1B3klcTPKBSGcmcBBdjFINwdlxrX_ca7W72Qaq-90CYnE6B2LF1o8hr0eQJ_BQL0U5I-GfE8e/s16000/harish+shetty.jpg)
ಹರೀಶ್ ಶೆಟ್ಟಿ ಅವರು ಹೃದಯಘಾತವಾಗಿ ಗುರುವಾರ ನಿಧನರಾಗಿದ್ದು ಅವರ ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಈ ಸಂದರ್ಭ ಅವರ ಚಿನ್ನದ ಸರವನ್ನು ತೆಗೆದಿದ್ದು, ಕಿವಿಯಲ್ಲಿರುವ ವಜ್ರದ ರಿಂಗ್ ತೆಗೆಯಲು ಸಾಧ್ಯವಾಗದ ಕಾರಣ ಅಂತ್ಯಕ್ರಿಯೆ ಸಂದರ್ಭ ತೆಗೆಯುವುದಾಗಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ತಿಳಿಸಿದ್ದರು.
ಮರುದಿನ ಶವಗಾರದಿಂದ ಮತೃದೇಹ
ಪಡೆಯುವ ಸಂದರ್ಭ ಕಿವಿಯಲ್ಲಿನ ರಿಂಗ್ ನಾಪತ್ತೆಯಾಗಿದೆ ಎನ್ನಲಾಗಿದೆ.