ಬಂಟ್ಸ್ ನ್ಯೂಸ್, ಕುಂದಾಪುರ : ಬೈಂದೂರು ತಾಲೂಕು ಯುವ ಬಂಟರ ವೇದಿಕೆ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಜಿ. ಆಯ್ಕೆಯಾಗಿದ್ದಾರೆ.
![](https://blogger.googleusercontent.com/img/b/R29vZ2xl/AVvXsEhLRdYdl_6mLQWgfzFR1oLSUKTmQyZr7AXBFC80hZ6aX2yUiCTdX7VTYnMMFwFRNjCgWVFuPk2DRhI1SIF18qm8QJS6C_RkHdwC4vH89h8ceA6-V0Xv06SehhEZslFqZizEcIyq4Ye36__U/s16000/byndoor.jpg)
![](https://blogger.googleusercontent.com/img/b/R29vZ2xl/AVvXsEhLRdYdl_6mLQWgfzFR1oLSUKTmQyZr7AXBFC80hZ6aX2yUiCTdX7VTYnMMFwFRNjCgWVFuPk2DRhI1SIF18qm8QJS6C_RkHdwC4vH89h8ceA6-V0Xv06SehhEZslFqZizEcIyq4Ye36__U/s16000/byndoor.jpg)
ಯುವ ಬಂಟರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಆಯ್ಕೆಯಾಗಿದ್ದಾರೆ.
ಆಯ್ಕೆಗೊಂಡ ಪ್ರತಿಯೊಬ್ಬರಿಗೂ
ಹೃತ್ಪೂರ್ವಕ ಅಭಿನಂದನೆಗಳು, ನಿಮ್ಮ ಆಡಳಿತಾವಧಿಯಲ್ಲಿ ಯುವ ಬಂಟರ ವೇದಿಕೆಯು ಹೆಚ್ಚಿನ ಸಮಾಜಮುಖಿ
ಕಾರ್ಯಗಳಲ್ಲಿ ತೊಡಗಲಿ, ಸಮಾಜಕ್ಕೆ ಮಾದರಿಯಾಗಿ ವೇದಿಕೆಯೂ ಬೆಳಗಲಿ ಎಂದು ಬಂಟ್ಸ್ ನ್ಯೂಸ್ ಈ ಮೂಲಕ
ಹಾರೈಸುತ್ತದೆ.