ಇಂಜಿನಿಯರ್ ಅರುಣ್ ಶೆಟ್ಟಿ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಇಂಜಿನಿಯರ್ ಅರುಣ್ ಶೆಟ್ಟಿ ನಿಧನ

Share This

ಮಂಗಳೂರು : ನಗರದ ಖ್ಯಾತ ಇಂಜಿನಿಯರ್, ಕದ್ರಿ ಪಂಪ್ವೆಲ್ ನಿವಾಸಿ ಬಾರಿಂಜೆ ಭಂಡಸಾಲೆ ಅರುಣ್ ಶೆಟ್ಟಿ ಅವರು ಬುಧವಾರ (ಆ.25) ಸಂಜೆ ಹೃದಯಾಘಾತದಿಂದ ನಿಧನರಾದರು.

ಕನ್ಸಲ್ಟಿಂಗ್ ಇಂಜಿನಿಯರ್ ಮತ್ತು ವ್ಯಾಲ್ಯುವರ್ ಆಗಿ ಜನಪ್ರಿಯರಾಗಿದ್ದ  ಮೃತರು ಪತ್ನಿ ಪ್ರೀತಾ (ಬೆಸೆಂಟ್ ಕಾಲೇಜಿನ ಉಪನ್ಯಾಸಕಿ), ಪುತ್ರಿಯನ್ನು ಅಗಲಿದ್ದಾರೆ.

Pages