ಬಂಟ್ಸ್ ನ್ಯೂಸ್, ಬೆಂಗಳೂರು: ಹಿರಿಯ ಟ್ರಾಫಿಕ್ ವಾರ್ಡವ್ ರಾಜಾರಾಮ್ ಶೆಟ್ಟಿ ಉಪ್ಪಳ ಅವರು ನಗರದಲ್ಲಿ ಕೋವಿಡ್ -19 ಜಾಗತಿಕ ಪಿಡುಗಿನಿಂದ ಉಂಟಾದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಅವರ ನಿಸ್ವಾರ್ಥ ಸೇವಾಮನೋಭಾವವನ್ನು ಬೆಂಗಳೂರು ನಗರ ಪೊಲೀಸ್ ಟ್ರಾಫಿಕ್ ವಾರ್ಡನ್ ಸಂಸ್ಥೆ ಪ್ರಶಂಸಿಸಿ ಅಭಿನಂದಿಸಿದ್ದಾರೆ.
![](https://1.bp.blogspot.com/-7Kd9qaiRHuA/WaEtZyc70TI/AAAAAAAADsA/7WUYBVoY-UwwjdEP3kDFPvH9htN0dDKgQCLcBGAs/s1600/demo-image.jpg)
ರಾಜಾರಾಮ್ ಶೆಟ್ಟಿ ಅವರ ನಿಸ್ವಾರ್ಥ ಸೇವೆಗೆ ಬೆಂಗಳೂರು ನಗರ ಪೊಲೀಸ್ ಪ್ರಶಂಸನೆ
Share This
Tags
# ಸಾಧಕರು
# BANGALORE Bunts
Share This
About buntsnews
BANGALORE Bunts
Labels:
ಸಾಧಕರು,
BANGALORE Bunts
-
Your Name : Your Email: (required) Your Message: (required) Email : newsbunts@gmail.com Contact Nu...