BUNTS NEWS, ಮಂಗಳೂರು:
ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ
ಗಣೇಶೋತ್ಸವ ಸಮಿತಿ ಓಂಕಾರ ನಗರ
ಬಂಟ್ಸ್ ಹಾಸ್ಟೆಲ್ ಇದರ ನೂತನ ಅಧ್ಯಕ್ಷರಾಗಿ
ನಿಟ್ಟೆ ಗುತ್ತು ರವಿರಾಜ ಶೆಟ್ಟಿ
ಆಯ್ಕೆಯಾಗಿದ್ದಾರೆ.
ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಸಭೆ ಇತ್ತೀಚೆಗೆ ಬಂಟ್ಸ್
ಹಾಸ್ಟೆಲ್ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ಜರಗಿತು. ಸಾರ್ವಜನಿಕ ಶ್ರೀ
ಗಣೇಶೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ
ನಡೆಯಿತು. ಸಮಿತಿಯ ಉಪಾಧ್ಯಕ್ಷರಾಗಿ ಉಲ್ಲಾಸ್
ಆರ್. ಶೆಟ್ಟಿ ಪೆರ್ಮುದೆ, ಸುರೇಂದ್ರ
ಕಂಬಳಿ ಅಡ್ಯಾರ್ಗುತ್ತು, ಪ್ರಧಾನ
ಕಾರ್ಯದರ್ಶಿಯಾಗಿ ಆನಂದ ಶೆಟ್ಟಿ ಅಡ್ಯಾರ್,
ಕೋಶಾಧಿಕಾರಿಯಾಗಿ ಉಮೇಶ್ ರೈ ಪದವು
ಮೇಗಿನಮನೆ, ಜತೆ ಕಾರ್ಯದರ್ಶಿಯಾಗಿ ಸದಾಶಿವ
ಶೆಟ್ಟಿ ಬಿಜೈ, ಸುಧಾಕರ ಶೆಟ್ಟಿ
ದೋಣಿಂಜೆಗುತ್ತು, ಜತೆ ಕೋಶಾಧಿಕಾರಿಗಳಾಗಿ ಜಯಲಕ್ಷ್ಮೀ
ಆರ್.ಶೆಟ್ಟಿ ಬಿಜೈ, ಸುದೇಶ್
ಶೆಟ್ಟಿ ಕೊಡಿಯಾಲ್ಬೈಲ್ ಆಯ್ಕೆಯಾದರು.
ಸಭೆಯಲ್ಲಿ
ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ
ಸಿದ್ದಿವಿನಾಯಕ ಪ್ರತಿಷ್ಠಾನದ ಅಧ್ಯಕ್ಷ ಅಜಿತ್ಕುಮಾರ್
ರೈ ಮಾಲಾಡಿ ವಹಿಸಿದ್ದರು. ಸೆಪ್ಟಂಬರ್
2ರಿಂದ 4ರವರೆಗೆ 16ನೇ ವರ್ಷದ ಸಾರ್ವಜನಿಕ
ಗಣೇಶೋತ್ಸವವನ್ನು ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗದೊಂದಿಗೆ
ಶ್ರದ್ಧಾ ಭಕ್ತಿಯಿಂದ ನಡೆಸಲು ತೀರ್ಮಾನಿಸಲಾಯಿತು.
ಪ್ರತಿದಿನ
ಧಾರ್ಮಿಕ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು
ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಟ್ರಸ್ಟಿಗಳಾದ ಮಂಜುನಾಥ ಭಂಡಾರಿ ಶೆಡ್ಡೆ,
ಕೆ. ಬಾಲಕೃಷ್ಣ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ನಿಟ್ಟೆಗುತ್ತು
ರವಿರಾಜ್ ಶೆಟ್ಟಿ, ಡಾ. ಆಶಾಜ್ಯೋತಿರೈ, ರವೀಂದ್ರನಾಥ
ಶೆಟ್ಟಿ, ಜಯರಾಮ ಸಾಂತ, ಉಮೇಶ್
ರೈ ಪದವು ಮೇಗಿನಪದವು ಮನೆ
ಮೊದಲಾದವರು ಉಪಸ್ಥಿತರಿದ್ದರು.