BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ
ಒಕ್ಕೂಟ (ರಿ) ಇದರ ಅಧ್ಯಕ್ಷ
ಐಕಳ ಹರೀಶ್ ಶೆಟ್ಟಿ ಯವರು
ಕು. ರಾಜೇಶ್ವರಿ ಯ ಮದುವೆಗೆ ಮಂಜೂರು
ಮಾಡಿದ ಚೆಕ್ಕನ್ನು ಒಕ್ಕೂಟದ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ ಅವರು ರಾಜೇಶ್ವರಿಯ
ಪೋಷಕರಾದ ಸತೀಶ್ ಶೆಟ್ಟಿ ಕಾಟಿಪಳ್ಳ
ಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ದೇವದಾಸ್
ಶೆಟ್ಟಿ ಬಿಜೈ ಹಾಗೂ ಸಿಬ್ಬಂದಿಗಳು
ಉಪಸ್ಥಿತರಿದ್ದರು.