ಹಿರಿಯ ರಂಗಭೂಮಿ ಕಲಾವಿದ, ನಟ ಭವಾನಿಶಂಕರ ಶೆಟ್ಟಿ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಿರಿಯ ರಂಗಭೂಮಿ ಕಲಾವಿದ, ನಟ ಭವಾನಿಶಂಕರ ಶೆಟ್ಟಿ ನಿಧನ

Share This
BUNTS NEWS, ಮುಂಬಾಯಿ: ಹಿರಿಯ ರಂಗಭೂಮಿ ಕಲಾವಿದ, ನಟ ಭವಾನಿಶಂಕರ ಶೆಟ್ಟಿ  ಮುಂಬಾಯಿಯಲ್ಲಿ ನಿಧನರಾಗಿದ್ದಾರೆ.
ಭವಾನಿಶಂಕರ ಶೆಟ್ಟಿ ಅವರು ಕನ್ನಡ, ತುಳುಭಾಷೆಯ ರಂಗಭೂಮಿಯಲ್ಲಿ ತನ್ನ ಅಪೂರ್ವ ನಟನೆಯ ಮೂಲಕ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಭವಾನಿಶಂಕರ ಶೆಟ್ಟಿ ಅವರ ಅಂತಿಮ ವಿಧಿವಿಧಾನಗಳು ಅ.15ರ ಸೋಮವಾರ ನಡೆಯಲಿದೆ.

Pages