ದೆಪ್ಪುಣಿಗುತ್ತು ಪ್ರಕಾಶ್ ರೈ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದೆಪ್ಪುಣಿಗುತ್ತು ಪ್ರಕಾಶ್ ರೈ ನಿಧನ

Share This
Bunts News, ಬಜಪೆ: ಕುಂಜತ್ತ್ ಬೈಲ್ ವಿಷ್ಣು ಮೂರ್ತಿ ದೇವಸ್ಥಾನಮಾಡದಡಿ ದೈವಸ್ಥಾನ ಆಡಳಿತ ಮೋಕ್ತೆಸರ ಪ್ರಸಿದ್ದ ದೆಪ್ಪುಣಿಗುತ್ತು ಮನೆತನದ ಪ್ರಕಾಶ್ ರೈ ದೆಪ್ಪುಣಿಗುತ್ತು ಅವರು ನಿಧನರಾಗಿದ್ದಾರೆ.
ಪ್ರಕಾಶ್ ರೈ  ಅವರು ಕಾವೂರು ಸಾರ್ವಜನಿಕ ಮೊಸರು ಕುಡಿಕೆ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿ, , ಪರಿಚಯ ಕಲಾರಂಗ ಸಂಘದ ಸ್ಥಾಪಕ ಅಧ್ಯಕ್ಷರಾಗಿಪ್ರಕಾಶ್ ಕಲಾವಿದರು ಕುಡ್ಲ ನಾಟಕ ತಂಡವನ್ನು ಕಟ್ಟಿ, ಸಿಟಿ ಕೇಬಲ್ ಚಾನಲ್ ವಾರ್ತಾ ವಾಚಕರಾಗಿ, ಕುಂಜತ್ತ್ ಬೈಲ್ ಕಾವೂರು ಪ್ರದೇಶದಲ್ಲಿ ಸೌಹಾರ್ದತೆ ಯೊಂದಿಗೆ ಬೆರೆಯುತ್ತ ಎಲ್ಲರ ಪ್ರೀತಿ ಪಾತ್ರರಾಗಿದ್ದರು.

Pages