ಬೆಂಗಳೂರು ಬಂಟರ ಸಂಘದ ವತಿಯಿಂದ ವರ್ಕಾಡಿ ವದುವಿಗೆ ಕರಿಮಣಿ ಸರ ಹಸ್ತಾಂತರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೆಂಗಳೂರು ಬಂಟರ ಸಂಘದ ವತಿಯಿಂದ ವರ್ಕಾಡಿ ವದುವಿಗೆ ಕರಿಮಣಿ ಸರ ಹಸ್ತಾಂತರ

Share This
ಬಂಟ್ಸ್ ನ್ಯೂಸ್, ಮಂಜೇಶ್ವರ: ಮಿಂಜ ಬಂಟ್ಸ್ ಸಂಘದ ಅಪೆಕ್ಷೆಯ ಮೇರೆಗೆ ಬಂಟ್ಸ್ ಸಂಘ ಬೆಂಗಳೂರು ನೀಡಿದ ಕರಿಮಣಿ ಸರವನ್ನು ವರ್ಕಾಡಿ ಪಾವಳದ ರವೀಂದ್ರ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಗಳ ಪುತ್ರಿ ವದು ದಿವ್ಯಳಿಗೆ ಹಸ್ತಾಂತರಿಸಲಾಯಿತು. 
ಬೆಂಗಳೂರು ಬಂಟರ ಸಂಘದ ವತಿಯಿಂದ ವರ್ಕಾಡಿ ವದುವಿಗೆ ಕರಿಮಣಿ ಸರ ಹಸ್ತಾಂತರ minja bunts kasragod bunts

ಹಸ್ತಾಂತರ ಕಾರ್ಯಕ್ರಮದಲ್ಲಿ ಬಂಟ್ಸ್ ಮಾತೃ ಸಂಘದ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ  ಬಂಟ್ಸ್ ಮಜಿಬೈಲ್ ಸದಸ್ಯ ಕಾರ್ತಿಕ್ ಶೆಟ್ಟಿ ಮಜಿಬೈಲ್, ಮಿಂಜ ಬಂಟ್ಸ್ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ದೇವಿಪ್ರಸಾದ್ ಶೆಟ್ಟಿ ಬೆಜ್ಜ, ಸತೀಶ್ ಶೆಟ್ಟಿ ಸರೋಳ್ಯ, ವರ್ಕಾಡಿ ಬಂಟ್ಸ್ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪವಾತಿ ಶೆಟ್ಟಿ ಬಾಕ್ರಬೈಲು ಉಪಸ್ಥಿತರಿದ್ದರು.

Pages