ಸದ್ಗುರು ನಿತ್ಯಾನಂದರೇ ಬಂಟ ಸಮುದಾಯದ "ಪರಮಗುರು" - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸದ್ಗುರು ನಿತ್ಯಾನಂದರೇ ಬಂಟ ಸಮುದಾಯದ "ಪರಮಗುರು"

Share This
ಸದ್ಗುರು ನಿತ್ಯಾನಂದರೇ ಬಂಟ ಸಮುದಾಯದ ನಿಜವಾದ "ಪರಮಗುರು". ಬಂಟ ಸಮುದಾಯ ಬಹು ಹಿಂದೆಯೇ ಅದನ್ನು ಮಾನಸಿಕವಾಗಿ ಒಪ್ಪಿಕೊಂಡಿದ್ದಾರೆ.

ಏಕಲವ್ಯ ದ್ರೋಣರೇ ನನ್ನ ಪರಮ ಗುರು ಎಂದು ಒಪ್ಪಿಕೊಂಡನೇ ಹೊರತು ದ್ರೋಣರೇ ಬಂದು ’ನಾನು ನಿನ್ನ ಗುರು ಕಣಯ್ಯ ಇದನ್ನೇ ಒಪ್ಪಿಕೊ ಎನ್ನಲಿಲ್ಲ.. ಹಾಗೆಯೇ ಬಂಟ ಸಮುದಾಯ "ಸದ್ಗುರು ನಿತ್ಯಾನಂದರೇ ನಮ್ಮ ಗುರುಗಳು" ಎಂದು ಭಾವನಾತ್ಮಕವಾಗಿ ಒಪ್ಪಿಕೊಂಡಿದ್ದಾರೆ. ಮುಂಬೈನಲ್ಲಂತೂ ಬಹುತೇಕ ಬಂಟರ ಉದ್ಯಮದ ಸ್ಥಳದಲ್ಲಿ ಸದ್ಗುರು ನಿತ್ಯಾನಂದರ ಪೋಟೋವಿರುತ್ತದೆ. ಅದನ್ನು ಅವರಾಗಿಯೇ ಹಾಕಿಕೊಂಡದ್ದೇ ಹೊರತು ಇನ್ಯಾರೋ ಹಾಕಿಸಿದ್ದಲ್ಲ.. ಅವರು ನಿಜಕ್ಕೂ ವರಗುರು.. ಸಕಲರ ಗುರು ಸರ್ವರ ಸದ್ಗುರು. ಬರಹ: ವಸಂತ್ ಗಿಳಿಯಾರ್

Pages