ಕುಂದಾಪುರ: ಡ್ರೀಮ್ ಪೈನಾನ್ಸ್ ಕೂಡಾಲು ಅಜೇಂದ್ರ ಶೆಟ್ಟಿ (33) ಅವರು ಕಾಳಾವರ ಗ್ರಾಮದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿದ್ದಾರೆ.
![](https://blogger.googleusercontent.com/img/b/R29vZ2xl/AVvXsEi-JIZsJu3xurrccy1F8VpnLPCNGwCgxdI5qtV-vUZhkCBOYyEEb4Ot6Fp3rwJbD_96K7Fj6tx572TOQl0lexD0FVdrA6UgYGjCdl1HyWpC6XVmONbgqovFxhiSTR5LIY3lSlj2KGftheU-/s16000/ajendra+shetty.jpg)
![](https://blogger.googleusercontent.com/img/b/R29vZ2xl/AVvXsEi-JIZsJu3xurrccy1F8VpnLPCNGwCgxdI5qtV-vUZhkCBOYyEEb4Ot6Fp3rwJbD_96K7Fj6tx572TOQl0lexD0FVdrA6UgYGjCdl1HyWpC6XVmONbgqovFxhiSTR5LIY3lSlj2KGftheU-/s16000/ajendra+shetty.jpg)
ಕಳೆದ ಹಲವಾರು ವರ್ಷಗಳಿಂದ
ಕಾಳಾವರದ ಅಸೋಡಿನ ನಂದಿಕೇಶ್ವರ ಕಾಂಪ್ಲೆಕ್ಸ್’ನಲ್ಲಿ ಡ್ರೀಮ್ ಫೈನಾನ್ಸ್ ಹೆಸರಲ್ಲಿ ಹಣಕಾಸಿನ ವ್ಯವಹಾರ
ನಡೆಸುತ್ತಿದ್ದರು ಎನ್ನಾಲಾಗಿದೆ. ಶುಕ್ರವಾರ ರಾತ್ರಿ ಅಜೇಂದ್ರ ತಡರಾತ್ರಿಯವರೆಗೂ ಮನೆಗೆ ಮರಳದಿದ್ದಾಗ
ಹುಡುಕಾಟ ನಡೆಸಿದಾಗ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಕರಣವು ಕಂಡ್ಲೂರು
ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.