BUNTS NEWS, ಕುಂದಾಪುರ: ಬಂಟರ ಯಾನೆ ನಾಡವರ ಸಂಘ ಬೈಂದೂರಿನ “ಯಡ್ತರೆ ಮಂಜಯ್ಯ
ಶೆಟ್ಟಿ ಸಂಕೀರ್ಣ”ವು ಡಿ.8ರಂದು ಉದ್ಘಾಟನೆಗೊಳ್ಳಲಿದೆ.
ಸಮಾರಂಭವು ಕೊಲ್ಲೂರು
ರಸ್ತೆಯ ಬಂಡಾಡಿ ಜಗನ್ನಾಥ ಶೆಟ್ಟಿ ಸಭಾಭವನದಲ್ಲಿ ಅಪರಾಹ್ನ 2ಕ್ಕೆ ಆರಂಭವಾಗಲಿದೆ. ಶ್ರೀ ಬಾರ್ಕೂರು
ಮಹಾಸಂಸ್ಥಾನದ ಶ್ರೀ ಶ್ರೀ ಡಾI ವಿದ್ಯಾವಚಾಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಆರ್ಶಿವಚನ ನೀಡಲಿದ್ದಾರೆ.
ಸಂಜೆ 6ಕ್ಕೆ ಉಡುಪಿಯ
ಅಭಿನಯ ಕಲಾವಿದರಿಂದ ‘ಬಂದೇ ಬರ್ತಾನೆ’ ಹಾಸ್ಯಮಯ ನಾಟಕ ನಡೆಯಲಿದೆ.