ಬಂಟ್ಸ್ ನ್ಯೂಸ್ ವಲ್ಡ್, ಮುಂಬೈ: ಕಳೆದ ಐದು ದಿನಗಳ ಹಿಂದೆ ಪುಣೆಯಿಂದ ಕಾಣೆಯಾಗಿದ್ದ
ಉದಯ ಶೆಟ್ಟಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಉದಯ್ ಶೆಟ್ಟಿ ಅವರ
ಸಾವಿಗೆ ಕಾರಣ ತಿಳಿದು ಬಂದಿಲ್ಲ. ಬೆಳ್ಮಣ್ ನಿವಾಸಿಯಾಗಿರುವ ಉದಯ ಶೆಟ್ಟಿ ಅವರಿಗೆ 2 ವರ್ಷದ ಹಿಂದೆ
ಮದುವೆಯಾಗಿದ್ದು ಒಂದು ಮಗುವಿದೆ. ಉದಯ ಶೆಟ್ಟಿ ಅವರ ಅಕಾಲಿಕ ಸಾವು ಬಂಧು ಮಿತ್ರರಿಗೆ ನೋವನ್ನುಂಟು
ಮಾಡಿದೆ.